‘ಜ್ವಲಂತಂ ನಾಳೆಯಿಂದ ತೆರೆಗೆ
Posted date: 04 Thu, Feb 2016 – 09:53:43 AM

ಡಿವಿನ್ ಮೂವೀಸ್ ಲಾಂಛನದಲ್ಲಿ ಅನುರಾವ್ ಅವರು ನಿರ್ಮಿಸಿರುವ ‘ಜ್ವಲಂತಂ ಚಿತ್ರ  ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಅಂಬರೀಶ್(ಹೊಸ ಪರಿಚಯ) ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ  ವಿಕ್ರಂ ಸುಬ್ರಮಣ್ಯಂ ಮತ್ತು ಫ಼ಿನ್ನಿ ಕುರಿಯನ್ ಅವರ ಸಂಗೀತ ನಿರ್ದೇಶನವಿದೆ. ಶ್ರೀನಿವಾಸ್ ಛಾಯಾಗ್ರಹಣ, ಲಿಂಗರಾಜ್ ಸಂಕಲನ, ವಿನೋದ್ ಸಾಹಸ ನಿರ್ದೇಶನ, ಮುರಳಿ, ಕಲೈ ನೃತ್ಯನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಅರಸು ಅಂತಾರೆ,  ಚೇತನ್ ಬಹದ್ದೂರ್, ಅಂಬರೀಶ್ ಬರೆದಿದ್ದಾರೆ. ಜ್ವಾಲ(ಹೊಸ ಪರಿಚಯ), ದೀಪ್ತಿ, ದೀಪಗೌಡ, ಅಚ್ಯುತಕುಮಾರ್, ಬೆನಕ ಪವನ್, ಕೃಷ್ಣ ಅಡಿಗ, ಯಶ್ ಶೆಟ್ಟಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed